ಚಿಂಚೋಳಿ | ಟಿಎಪಿಸಿಎಂಎಸ್ ನೂತನ ಕಟ್ಟಡ ಉದ್ಘಾಟನೆ
Update: 2025-05-15 21:48 IST
ಕಲಬುರಗಿ : ಚಿಂಚೋಳಿ ಪಟ್ಟಣದ ಚಂದಾಪೂರ ತಾಲ್ಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಟಿಎಪಿಸಿಎಂಎಸ್ ಕಟ್ಟಡಕ್ಕೆ ಸಂಘದ ಅಧ್ಯಕ್ಷ ರಮೇಶ ಯಾಕಾಪೂರ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಾಹಣಾಧೀಕಾರಿ ಅತೀಕ್ ಪಾಷ, ಮುಕುಂದ ದೇಶಪಾಂಡೆ, ಗಿರಿರಾಜ ಸಜ್ಜನ, ಗುತ್ತಿಗೆದಾರ ವಿಠ್ಠಲ ಪಾಂಡೆ,ಮಲ್ಲಿಕಾರ್ಜುನ ಕೊಡದೂರ,ಮಾಣಿಕರಾವ ಗೌತಮ, ಕಾಶಿನಾಥ ಪೂಜಾರಿ, ಬಸವರಾಜ ಸಿರಸಿನಾಗನಾಥ, ನಾಗೇಂದ್ರಪ್ಪ ಗುರಂಪಳ್ಳಿ, ಜಗನ್ನಾಥ ರೆಡ್ಡಿ,ಮಹ್ಮುದ್ ಶೌಕತ್ ಅಲಿ ಇತರರು ಇದ್ದರು.