×
Ad

ಕಾಸರಗೋಡು: ಬಸ್-ಬೈಕ್ ಢಿಕ್ಕಿ; ಸವಾರ ಸಾವು

Update: 2023-10-20 10:05 IST
ಕಾಸರಗೋಡು: ಬಸ್ಸು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ  ಇಂದು ಬೆಳಿಗ್ಗೆ ಚೆರ್ಕಳ -  ಮುಳ್ಳೆರಿಯಾ  ರಸ್ತೆಯ  ಕೋಟೂರಿ ನಲ್ಲಿ ನಡೆದಿದೆ.
ಬೈಕ್ ಸವಾರ ನೀಲೇಶ್ವರ ದ ಕಾರ್ತಿಕ್ (31) ಮೃತ ಪಟ್ಟವರು. ಕಾರ್ಮಿಕ ರಾಗಿದ್ದ ಇವರ ಕಿಸೆ ಯಿಂದ  ಲಭಿಸಿದ ಗುರುತು ಚೀಟಿಯಿಂದ ಮೃತನ ಗುರುತು ಪತ್ತೆ ಹಚ್ಚಲಾಗಿದೆ.
ಮೃತ ದೇಹವನ್ನು ಆದೂರು   ಠಾಣಾ ಪೊಲೀಸರು  ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೂಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News