ಜ.7: ನ್ಯಾ.ಕಾಟ್ಜು ಮಂಗಳೂರಿಗೆ

Update: 2016-01-01 18:40 GMT

ಮಂಗಳೂರು, ಜ.1: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಜ.7ರಂದು ನಗರಕ್ಕೆ ಆಗಮಿಸು ವರು. ಅಂದು ಸ್ತುತಿ ಪಬ್ಲಿಕೇಷನ್ ನಗರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಅವರು, ಜ.9ರಂದು ದಿಲ್ಲಿಗೆ ಪ್ರಯಾ ಣಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News