ಉಡುಪಿ: ನಾಳೆ ಅರಣ್ಯಾಧಿಕಾರಿಗಳ ಸಂಘದ ವಾರ್ಷಿಕ

Update: 2016-01-01 18:47 GMT

ಉಡುಪಿ, ಜ.1: ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಇದರ 16ನೆ ವಾರ್ಷಿಕ ಸಮಾರಂಭ ಜ.3ರಂದು ಬೆಳಗ್ಗೆ 9:30ಕ್ಕೆ ಕಿದಿಯೂರು ಹೊಟೇಲ್‌ನ ಪವನ್ ರೂಪ್‌ಟಾಪ್ ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಟಿ.ವಿ. ಮೋಹನದಾಸ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News