ಕಾಸರಗೋಡು: ಬಿಜೆಪಿ ನಾಯಕತ್ವ ಸಮಾವೇಶ

Update: 2016-01-02 04:28 GMT

ಕಾಸರಗೋಡು :  ಬಿಜೆಪಿ ಕಾಸರಗೋಡು ಜಿಲ್ಲಾ  ನಾಯಕತ್ವ  ಸಮಾವೇಶ ಕಾಸರಗೋಡಿನಲ್ಲಿ ನಡೆಯಿತು .  ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ  ಪಿ. ಕೆ ಕೃಷ್ಣದಾಸ್  ಸಮಾವೇಶವನ್ನು ಉದ್ಘಾಟಿಸಿದರು .

ಈ ಸಂದರ್ಭದಲ್ಲಿ ಮಾತನಾಡಿದ ಅವರು , ಕೇರಳದಲ್ಲಿ ಬಿ ಜೆ ಪಿಗೆ  ಅನುಕೂಲಕರ ವಾತಾವರಣ ಇದ್ದು , ಮೂರು ತಿಂಗಳಲ್ಲಿ  ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕ ಕಾರ್ಯಕರ್ತರು ಸಜ್ಜಾಗುವಂತೆ  ಕರೆ ನೀಡಿದರು 

ಎಂ . ಸಂಜೀವ ಶೆಟ್ಟಿ , ಎಂ . ಕುಮಾರನ್ , ಪ್ರಮೀಳ  ಸಿ. ನಾಯಕ್, ಪಿ. ರಮೇಶ್ , ಪಿ. ಸುರೇಶ್  ಕುಮಾರ್ ಶೆಟ್ಟಿ , ಕೆ. ಶ್ರೀಕಾಂತ್  ಮೊದಲಾದವರು ಮಾತನಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News