ಕಟ್ಟಡ ಉದ್ಘಾಟನೆ

Update: 2016-01-02 09:54 GMT

ಸುಳ್ಯ: ದೆಲಂಪಾಡಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಸ್ಕೃತಿಕ ಅಧ್ಯಯನ ಕೇಂದ್ರದ ಕಟ್ಟಡ ಸಮ್ಮಚ್ಛಯವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಕೃತಿಗಳನ್ನು ಯೆರ್ಯ ಲಕ್ಷ್ಮಿ ನಾರಾಯಣ ಆಲ್ವ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News