ಅಡ್ಡೂರಿನಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್

Update: 2016-01-02 17:45 GMT

ಮಂಗಳೂರು, ಜ.2: ಸುನ್ನಿ ಯುವಜನ ಸಂಘ ಅಡ್ಡೂರು ಸೆಂಟರ್ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಅಡ್ಡೂರು ಜಂಕ್ಷನ್ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ರಫೀಕ್ ಸಅದಿ ಬಾಕಿಮಾರ್ ಮುಖ್ಯ ಪ್ರಭಾಷಣ ಮಾಡಿದರು.
ಪೊಸೋಟ್ ತಂಙಳ್ ಅನುಸ್ಮರಣೆ ಕಾರ್ಯಕ್ರಮಕ್ಕೆ ಬದ್ರುದ್ದೀನ್ ಅಝ್‌ಹರಿ ನೇತೃತ್ವ ನೀಡಿದರು. ಅಲ್‌ಹಾಜ್ ಅಸ್ಸೈಯ್ಯದ್ ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಕಾಜೂರು ಮುಖ್ಯ ಪ್ರಭಾಷಣ ಮಾಡಿದರು.
 ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಇಸ್ಮಾಯೀಲ್ ಸಅದಿ ಮಾಚಾರ್, ಟಿ. ಸೈಯದ್ ತೋಕೋರು, ಮುಹಮ್ಮದ್ ಶರೀಫ್ ದಾರಿಮಿ, ಶರೀಫ್ ಸಖಾಫಿ ಪೊಳಲಿ, ಹನೀಫ್ ಮದನಿ ಬಡಕಬೈಲ್, ಅಬ್ದುಲ್ ಮಜೀದ್ ಪಾಳಿಲಿ, ಯೂಸುಫ್ ಹಾಜಿ, ಬಾವುಂಞಿ ಹಾಜಿ, ಯು.ಪಿ. ಇಬ್ರಾಹೀಂ, ಎಮ್.ಎಚ್. ಮಯ್ಯದ್ದಿ, ಅಹ್ಮದ್ ಬಾವಾ, ಎ.ಕೆ. ಹನೀಫ್, ಟಿ.ಎ. ಖಾದರ್ ಹಾಜಿ ಪರಾರಿ, ಎ.ಕೆ. ಅಶ್ರಫ್, ಎ.ಕೆ. ಮುಹಮ್ಮದ್, ಉಸ್ಮಾನ್ ರೈಂಬೊ ಮತ್ತಿತರರಯ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News