×
Ad

ಕಾಸರಗೋಡು: ರಾಜ್ಯ ಮಟ್ಟದ ಜನ ರಕ್ಷಾ ಯಾತ್ರೆಗೆ ಚಾಲನೆ

Update: 2016-01-04 10:31 IST

ಕಾಸರಗೋಡು : ಕೆ .ಪಿ .ಸಿ . ಸಿ  ಅಧ್ಯಕ್ಷ ವಿ. ಎಂ  ಸುಧೀರನ್ ನೇತ್ರತ್ವದ  ರಾಜ್ಯ ಮಟ್ಟದ ಜನ ರಕ್ಷಾ ಯಾತ್ರೆ ಉದ್ಘಾಟನೆಗೆ  ಕುಂಬಳೆ ಸಜ್ಜುಗೊಂಡಿದೆ.  ಇಂದು ಸಂಜೆ 5 ಗಂಟೆಗೆ  ಮುಖ್ಯಮಂತ್ರಿ  ಉಮ್ಮನ್ ಚಾಂಡಿ  ಯವರಿಂದ  ಯಾತ್ರೆಗೆ  ಚಾಲನೆ ನೀಡಲಿದ್ದಾರೆ.

ಜಿಲ್ಲೆಗೆ ರಾಜ್ಯ -ರಾಷ್ಟ್ರ ಮಟ್ಟದ  ನಾಯಕರು ತಲುಪಿದ್ದು, 
ರಾಜ್ಯದ ಎಲ್ಲಾ ಜಿಲ್ಲೆಗಳ  ಮೂಲಕ  ಹಾದು ಹೋಗಲಿರುವ  ಯಾತ್ರೆ  ಫೆ . 9 ರಂದು ತಿರುವನತಪುರದಲ್ಲಿ ಸಮಾಪ್ತಿ ಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News