ಕಾಸರಗೋಡು : ಅಗಲಿದ ಸಿಪಿಐ ಹಿರಿಯ ಮುಖಂಡನಿಗೆ ಸಂತಾಪ ಸಭೆ
Update: 2016-01-05 08:59 IST
ಕಾಸರಗೋಡು: ಸಿಪಿಎಂ ಹಿರಿಯ ಮುಖಂಡ ಎ . ಬಿ ಬರ್ಧನ್ ರಿಗೆ ಮಂಜೇಶ್ವರ ಹೊಸಂಗಡಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿತು .
ಸಿಪಿಎಲ್ ಜಿಲಾ ಕಾರ್ಯದರ್ಶಿ ಬಿ.ವಿ ರಾಜನ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐಎ೦ ಜಿಲ್ಲಾ ಸಮಿತಿ ಸದಸ್ಯ ಕೆ. ಆರ್ ಜಯಾನಂದ , ಬಿ ಜೆ ಪಿ ಮಂಡಲ ಅಧ್ಯಕ್ಷ ಹರಿಶ್ಚಂದ್ರ , ಜನತಾ ದಳ (ಎಸ್) ಮುಖಂಡ ಡಾ . ಎ. ಖಾದರ್ , ಮುಸ್ಲಿಂ ಲೀಗ್ ನ ಅಬ್ದುಲ್ಲ ಕಜೆ , ಜನ ಜಾಗ್ರತ ವೇದಿಕೆಯ ಬಷೀರ್ ಕನಿಲ, ಸಿಪಿಐ ಮುಖಂಡರಾದ ಎಂ . ಸಂಜೀವ ಶೆಟ್ಟಿ , ರಾಮಕೃಷ್ಣ ಕಡ೦ಬಾರ್ , ಎಸ್. ರಾಮಚಂದ್ರ, ಅಬೂಬಕ್ಕರ್ ಸಿದ್ದಿಕ್ , ಆನಂದ ಶೆಟ್ಟಿ , ಜಯರಾಮ ಬಲ್ಲ೦ಗುಡೇಲ್ ಮೊದಲಾದವರು ಉಪಸ್ಥಿತರಿದ್ದರು.