×
Ad

ಉಪ್ಜಳ: .15ರಿಂದ ಜಾಥಾ

Update: 2016-01-05 09:02 IST

ಕಾಸರಗೋಡು : ಸಿಪಿಐ ಎಂ    ರಾಜ್ಯ ಸಮಿತಿ ನೇತ್ರತ್ವದಲ್ಲಿ  ಪಾಲಿಟ್ ಬ್ಯುರೋ  ಸದಸ್ಯ ಪಿಣರಾಯಿ ವಿಜಯನ್  ನೇತ್ರತ್ವದ  ನವಕೇರಳ ಜಾಥಾ ಜನವರಿ ೧೫ ರಂದು ಉಪ್ಪಳದಿಂದ ಪ್ರಯಾಣ ಬೆಳೆಸಲಿದೆ .
ಸಂಜೆ ನಾಲ್ಕು ಗಂಟೆಗೆ  ಉಪ್ಪಳ ಪೇಟೆಯಲ್ಲಿ ನಡೆಯುವ  ಸಮಾರಂಭದಲ್ಲಿ  ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್  ಜಾಥಾ ಕ್ಕೆ  ಚಾಲನೆ ನೀಡುವರು .  

ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ  ಕೊಡಿಯೇರಿ ಬಾಲಕೃಷ್ಣನ್  ಉಪಸ್ಥಿತರಿರುವರು.

ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ,ಅಭಿವ್ರದ್ದಿ ಕೇರಳ ಎಂಬ  ಘೋಷಣೆಯೊಂದಿಗೆ ಈ ಜಾಥಾ ನಡೆಯಲಿದ್ದು, ಫೆಬ್ರವರಿ ೧೪ ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ .
ಎಂ . ವಿ  ಗೋವಿಂದನ್ , ಕೆ. ಜೆ ಥೋಮಸ್, ಪಿ. ಕೆ ಸೈನಬಾ , ಎಂ .ಬಿ ರಾಜೇಶ್ , ಪಿ. ಕೆ  ಬಿಜು , ಎ . ಸಂಪತ್ , ಕೆ . ಟಿ ಜಲೀಲ್ ಜಾಥಾ ಸದಸ್ಯರಾಗಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News