ನಾಳೆ ಅಂಚೆಕಾರ್ಡ್ ಚಳವಳಿಗೆ ಚಾಲನೆ

Update: 2016-01-07 18:47 GMT

ಉಡುಪಿ, ಜ.7: ರಾಜ್ಯದ ನಿವೃತ್ತರ ಮುಖ್ಯ ಬೇಡಿಕೆೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಲು ಜ.9ರಂದು ಅಂಚೆ ಕಾರ್ಡ್ ಚಳವಳಿಯನ್ನು ನಿವೃತ್ತ ಸರಕಾರಿ ನೌಕರರ ಸಂಘವು ಹಮ್ಮಿಕೊಂಡಿದೆ. ಸಂಜೆ 5ಕ್ಕೆ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಚಳವಳಿಗೆ ಚಾಲನೆ ನೀಡ ಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News