×
Ad

ಇಂದು ಪುರಸ್ಕಾರ ಕಾರ್ಯಕ್ರಮ

Update: 2016-01-10 00:30 IST

ಕಾಸರಗೋಡು, ಜ.9: ಗಾನ ಗಂಧರ್ವ ಕೆ.ಜೆ.ಏಸುದಾಸ್‌ರ 76ನೆ ಹುಟ್ಟುಹಬ್ಬದಂಗವಾಗಿ ಜ.10ರಂದು ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ಸಂಗೀತಾರಾಧನೆ ಸಮಿತಿ ವತಿಯಿಂದ ಸಂಗೀತಾರಾಧನೆ ಮತ್ತು ಕವಿ ಹಾಗೂ ಸಂಗೀತ ನಿರ್ದೇಶಕ ಕೈದಪ್ರ ದಾಮೋದರನ್ ನಂಬೂದಿರಿಗೆ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತರತ್ನ ರಾಮಚಂದ್ರನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News