×
Ad

ಜ.13: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ

Update: 2016-01-10 13:13 IST

ಕಾಸರಗೋಡು :  ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ ಜನವರಿ 13 ರಂದು ನಡೆಯಲಿದ್ದು , ಇದರ ಪೂರ್ವಭಾವಿಯಾಗಿ ರವಿವಾರ  ಪರಮ ಪ್ರಸಾದದ ಮೆರವಣಿಗೆ ನಡೆಯಿತು.

ಮಂಗಳೂರು ರಾಣಿಪುರ ರಿಷಿವನದ  ಸಹಾಯಕ ಧರ್ಮಗುರು ವಂ . ಪ್ರದೀಪ್ ಪಿಂಟೋ  ಬಲಿ ಪೂಜೆ ನೆರವೇರಿಸಿದರು . ಕಯ್ಯಾರ್ ಚರ್ಚ್ ಧರ್ಮಗುರು  ವಂ. ವಿಕ್ಟರ್  ಡಿ ಸೋಜ  ನೇತ್ರತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News