×
Ad

ಜ.14: ಸುಬ್ರಹ್ಮಣ್ಯದಿಂದ ಹೊರೆಕಾಣಿಕೆ

Update: 2016-01-11 00:30 IST

ಸುಬ್ರಹ್ಮಣ್ಯ, ಜ.10: ಪೇಜಾವರ ಶ್ರೀಗಳ ಪರ್ಯಾಯೋತ್ಸವ ನಿಮಿತ್ತ ಸುಬ್ರಹ್ಮಣ್ಯದ ನಾಗರಿಕರು,ಅಭಿಮಾನಿಗಳು ಜ.14ರಂದು ಹಸಿರು ಕಾಣಿಕೆಯನ್ನು ಸಲ್ಲಿಸಲಿದ್ದು, ಅಂದು ಮಧ್ಯಾಹ್ನ 1ಗಂಟೆಯೊಳಗೆ ಅಕ್ಕಿ,ತೆಂಗಿನಕಾಯಿ,ಅಡಿಕೆ,ಸಿಯಾಳ, ತರಕಾರಿ ಇತ್ಯಾದಿ ಸಾಮಗ್ರಿಗಳನ್ನು ಸುಬ್ರಹ್ಮಣ್ಯ ಮಠ ಅಥವಾ ಬಿಳಿನೆಲೆ ದೇವಸ್ಥಾನದಲ್ಲಿರುವ ಪರ್ಯಾಯ ಹೊರೆಕಾಣಿಕೆ ಕೌಂಟರಿಗೆ ಒಪ್ಪಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News