ಉದ್ಯಾವರ: ಸ್ವಲಾತ್ ಮಜ್ಲಿಸ್

Update: 2016-01-15 19:04 GMT

ಕುಂಜತ್ತೂರು, ಜ.15: ಉದ್ಯಾವರ ಮಖಾಂ ಉರೂಸ್ ಅಂಗವಾಗಿ ಗುರುವಾರ ರಾತ್ರಿ ಸ್ವಲಾತ್ ಮಜ್ಲಿಸ್ ನಡೆಯಿತು. ದಾರುಲ್ ಇರ್ಷಾದ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸ್ವಲಾತ್ ಮಜ್ಲಿಸ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು.

ಜಮಾಅತ್ ಅಧ್ಯಕ್ಷ ಅತಾವುಲ್ಲ ತಂಳ್ ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಸ್ ಅಬ್ದುಲ್ ಖಾದರ್ ಮದನಿ, ಖತೀಬ್ ಅಬ್ದುಲ್ ಸಲಾಂ ಮದನಿ, ಎಸ್.ಎಂ.ಬಶೀರ್, ಮೊಯ್ದಿನ್ ಾರೂಕ್, ಅಬೂಬಕರ್ ಮಾಹಿನ್, ಹಮೀದ್ ತಂಳ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News