×
Ad

ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಸ್ಮಾರಕವಾಗಿ ನಿರ್ಮಿಸುವ ಗಿಳಿವಿಂಡು ಯೋಜನೆಯ ಪ್ರಗತಿ ಕುರಿತು ಸಭೆ

Update: 2016-01-17 23:03 IST

ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಸ್ಮಾರಕವಾಗಿ ನಿರ್ಮಿಸುವ ಗಿಳಿವಿಂಡು ಯೋಜನೆಯ ಪ್ರಗತಿ ಕುರಿತು ಅವಲೋಕನ ನಡೆಸಲು  ಗೋವಿಂದ ಪೈ ಯವರ ನಿವಾಸದಲ್ಲಿ ಆದಿತ್ಯವಾರ ಸಭೆ ನಡೆಯಿತು.  ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಂ . ವೀರಪ್ಪ ಮೊಯ್ಲಿ ಯವರ ಅಧ್ಯಕ್ಷತೆಯಲ್ಲಿ  ಸಭೆ ನಡೆಯಿತು .
ಫೆಬ್ರವರಿ ೨೮ ರಂದು ಉದ್ಘಾಟನೆ ನೆರವೇರಿಸಲು ತೀರ್ಮಾನಿಸಲಾಯಿತು.   ಕರ್ನಾಟಕ - ಕೇರಳ ಮುಖ್ಯಮಂತ್ರಿ, ಸಚಿವರನ್ನು  ಆಹ್ವಾನಿಸಲು  ತೀರ್ಮಾನ ತೆಗೆದುಕೊಳ್ಳಲಾಯಿತು.  ಶೀಘ್ರ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
 ಜಿಲ್ಲಾಧಿಕಾರಿ ಪಿ. ಎಸ್ ಮುಹಮ್ಮದ್ ಸಗೀರ್  , ಪ್ರೊ . ವಿವೇಕ್   ರೈ, ಡಿ. ಕೆ ಚೌಟ,  ತೇಜೋಮಯ , ಕೆ. ಆರ್ ಜಯಾನಂದ , ಎಂ . ಜೆ ಕಿಣಿ ,  ಜಯಲಕ್ಷ್ಮಿ , ಡಾ. ರಮಾನಂದ ಬನಾರಿ   ಮೊದಲಾದವರು 
 ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News