×
Ad

ಕಾಸರಗೋಡು: ಬೇಡಿಕೆಗಳ ಈಡೇರಿಕೆಗಾಗಿ ಎಐಟಿಯುಸಿಯಿಂದ ಧರಣಿ

Update: 2016-01-19 14:54 IST

ಕಾಸರಗೋಡು : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇರಳ ವಿದ್ಯುತ್ ಮಂಡಳಿ ನೌಕರರ ಸಂಘಟನೆ ( ಎ ಐ ಟಿ ಯು ಸಿ )  ನೇತ್ರತ್ವದಲ್ಲಿ  ಮಂಗಳವಾರ ಕಾಸರಗೋಡು ವಿದ್ಯುತ್ ಮಂಡಳಿ ಕಚೇರಿ ಮುಂಭಾಗದಲ್ಲಿ  ನಡೆದ  ಧರಣಿಯನ್ನು  ರಾಜ್ಯ ಕಾರ್ಯದರ್ಶಿ  ಪಿ. ಜೆ  ಕುರ್ಯಾಕೋಸ್ ಉದ್ಘಾಟಿಸಿ ಮಾತನಾಡುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News