×
Ad

ಕಾಸರಗೋಡು: ರಾಜ್ಯ ಮಟ್ಟದ ವಿಮೋಚನಾ ಯಾತ್ರೆ

Update: 2016-01-20 11:49 IST

ಕಾಸರಗೋಡು : ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ  ರಾಜಶೇಖರನ್ ನೇತ್ರತ್ವದ  ರಾಜ್ಯ ಮಟ್ಟದ ವಿಮೋಚನಾ ಯಾತ್ರೆ  ಇಂದು ಬೆಳಿಗ್ಗೆ ಉಪ್ಪಳದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡಿದರು.

ಕೇಂದ್ರ ಸಚಿವ  ಸದಾನಂದ ಗೌಡ,  ಚಿತ್ರನಟ ಸುರೇಶ್ ಗೋಪಿ ,  ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ  ಎಚ್ . ರಾಜಾ ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ  ಮುಖಂಡರು   ಉಪಸ್ಥಿತರಿದ್ದರು 
ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಮೂಲಕ ಈ ಯಾತ್ರೆ  ಹಾದುಹೋಗಲಿದ್ದು,  ಫೆಬ್ರವರಿ10 ರಂದು ತಿರುವನಂತಪುರದಲ್ಲಿ ಸಮಾರೋಪ ಗೊಳ್ಳಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News