×
Ad

ಕಾಸರಗೋಡು : ಸ್ವಚ್ಛ ಭಾರತ್ ಮಿಷನ್ ಕಾರ್ಯಗಾರ

Update: 2016-01-20 19:45 IST

ಕಾಸರಗೋಡು : ಸ್ವಚ್ಛ  ಭಾರತ್ ಮಿಷನ್ ನ  ಜಿಲ್ಲಾ ಮಿಷನ್ ನ    ಆಶ್ರಯದಲ್ಲಿ  ಮಾಲಿನ್ಯ ಸಂಸ್ಕರಣ ಎಂಬ ವಿಷಯದ ಕುರಿತು ಬುಧವಾರ ನಗರಸಭಾಂಗಣದಲ್ಲಿ  ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ  ಆಯೋಜಿಸಿದ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಪಿ. ಎಸ್ ಮುಹಮ್ಮದ್ ಸಗೀರ್  ಉದ್ಘಾಟಿಸುತ್ತಿರುವುದು. ರಾಜ್ಯ ಶುಚಿತ್ವ ಮಿಷನ್  ಸಹಾಯಕ  ನಿರ್ದೇಶಕ  ಡಾ. ಕೆ . ವಾಸುಕಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜೆ . ಸಿ  ಬಷೀರ್  ಉಪಸ್ಥಿತರಿದ್ದರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News