ಯೋಧ ಗಿರೀಶ್ ಪೂಜಾರಿ ಸ್ಮರಣಾರ್ಥ ವೃತ್ತ ಉದ್ಘಾಟನೆ
Update: 2016-01-20 23:55 IST
ಮೂಡುಬಿದಿರೆ, ಜ.20: ರಾಜಸ್ಥಾನದ ಗಂಗಾನಗರದಲ್ಲಿ ಇತ್ತೀಚೆಗೆ ಮೃತಪಟ್ಟ ಸೇನಾ ಯೋಧ, ಇಲ್ಲಿನ ಮಿಜಾರು ಉರ್ಕಿಪದವು ನಂದಾಡಿ ಮನೆಯ ನಿವಾಸಿ ಗಿರೀಶ್ ಪೂಜಾರಿ ಅವರ ಸ್ಮರಣಾರ್ಥ ಉರ್ಕಿಪದವಿನಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಮುತುವರ್ಜಿಯೊಂದಿಗೆ ನಿರ್ಮಿಸಲಾದ ‘ಹವಾಲ್ದಾರ್ ಗಿರೀಶ್ ಪೂಜಾರಿ’ ವೃತ್ತವನ್ನು ಉದ್ಯಮಿ ಶೇಖರ ಪೂಜಾರಿ ಉದ್ಘಾಟಿಸಿದರು.