ಮೋಟಾರ್ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಧರಣಿ

Update: 2016-01-23 03:35 GMT

ಕಾಸರಗೋಡು : ಕಚ್ಚಾ ತೈಲ ಬೆಲೆ ಇಳಿಕೆಯಂತೆ ಇಂಧನ ದರ ಕಡಿಮೆ ಮಾಡಬೇಕು ,  ಕಾರ್ಮಿಕ ವಿರೋಧಿ ರಸ್ತೆ  ಸುರಕ್ಷಾ ಮಸೂದೆ ಯನ್ನು ಹಿಂದೆ ಪಡೆಯಬೇಕು , ಮೋಟಾರ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಮೊದಲಾದ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು  ಮೋಟಾರ್ ಕಾರ್ಮಿಕರ  ಸಂಘಟನೆ  ಕಾಸರಗೋಡಿನಲ್ಲಿ ನಡೆಸಿದ  ಧರಣಿಯನ್ನು ಸಿ ಐ ಟಿ ಯು  ಜಿಲ್ಲಾ ಕಾರ್ಯದರ್ಶಿ  ಗಿರಿಕೃಷ್ಣನ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News