×
Ad

ಮಂಗಳೂರಿಗೆ ತಲುಪಿದ ಟೀಸ್ತಾ ಸೆಟಲ್ವಾದ್

Update: 2016-01-29 10:42 IST

ಮಂಗಳೂರು: ಮಂಗಳೂರು ನಗರದಲ್ಲಿ ನಡೆಯುವ  "ಸಹಬಾಳ್ವೆ ಸಾಗರ" ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು  ಟೀಸ್ತಾ ಸೆಟಲ್ವಾದ್ ಮಂಗಳೂರಿಗೆ ಆಗಮಿಸಿದ್ದಾರೆ. 

ಜ. 29ರಂದು ಮಂಗಳೂರಿನಲ್ಲಿ ನಡೆಯುವ ಹಲವು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News