ಸೋಲಾರ್ ಲಂಚ ಪಡೆದ ಆರೋಪ : ಮುಖ್ಯಮಂತ್ರಿ ರಾಜಿನಾಮೆ ಆಗ್ರಹಿಸಿ ಎಲ್.ಡಿ.ಎಫ್ ನಿಂದ ಹೊಸಂಗಡಿಯಲ್ಲಿ ಪ್ರತಿಭಟನೆ
ಮಂಜೇಶ್ವರ : ಸೋಲಾರ್ ನಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಾಜಿನಾಮೆ ಆಗ್ರಹಿಸಿ ಎಡರಂಗ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ರ್ಯಾಲಿ ನಡೆಯಿತು. ಎಲ್.ಡಿ.ಎಫ್ ಮುಖಂಡರುಗಳಾದ ಕೆ.ಆರ್ ಜಯಾನಂದ , ಬಿ.ವಿ ರಾಜನ್ , ಎಸ್.ಎ.ಎಂ ತಂಘಳ್ , ಶ್ರೀಧರ , ಫಾರೂಕ್ , ಕಮಲಾಕ್ಷ , ಬೇಬಿಶೆಟ್ಟಿ , ಕೆ,ಕಮಲಾಕ್ಷ , ಆನಂದ ಶೆಟ್ಟಿ , ಕೃಷ್ಣಪ್ಪ , ಗಂಗಾದರ , ರಾಮಕೃಷ್ಣ P್ಪಡಂಬಾರು ಮೊದಲಾದವರು ನೇತೃತ್ವ ನೀಡಿದರು.
ಸೋಲಾರ್ ಲಂಚ ಪಡೆದ ಆರೋಪ : ಮುಖ್ಯಮಂತ್ರಿ ರಾಜಿನಾಮೆ ಆಗ್ರಹಿಸಿ ಎಲ್.ಡಿ.ಎಫ್ ನಿಂದ ಹೊಸಂಗಡಿಯಲ್ಲಿ ಪ್ರತಿಭಟನೆ
ಮಂಜೇಶ್ವರ : ಸೋಲಾರ್ ನಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಾಜಿನಾಮೆ ಆಗ್ರಹಿಸಿ ಎಡರಂಗ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ರ್ಯಾಲಿ ನಡೆಯಿತು. ಎಲ್.ಡಿ.ಎಫ್ ಮುಖಂಡರುಗಳಾದ ಕೆ.ಆರ್ ಜಯಾನಂದ , ಬಿ.ವಿ ರಾಜನ್ , ಎಸ್.ಎ.ಎಂ ತಂಘಳ್ , ಶ್ರೀಧರ , ಫಾರೂಕ್ , ಕಮಲಾಕ್ಷ , ಬೇಬಿಶೆಟ್ಟಿ , ಕೆ,ಕಮಲಾಕ್ಷ , ಆನಂದ ಶೆಟ್ಟಿ , ಕೃಷ್ಣಪ್ಪ , ಗಂಗಾದರ , ರಾಮಕೃಷ್ಣ P್ಪಡಂಬಾರು ಮೊದಲಾದವರು ನೇತೃತ್ವ ನೀಡಿದರು.