×
Ad

ನಾಳೆ ಅಹವಾಲು ಸ್ವೀಕಾರ

Update: 2016-01-31 00:28 IST

ಉಡುಪಿ, ಜ.30: ಶಾಸಕ ಪ್ರಮೋದ್ ಮಧ್ವರಾಜ್ ಫೆ.1ರಂದು ಅಪರಾಹ್ನ 3:30ರಿಂದ 5:30ರವರೆಗೆ ಶಾಸಕರ ಉಡುಪಿ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News