×
Ad

ಜುಗಾರಿ: ನಗದು ಸಹಿತ ಆರೋಪಿಗಳು ಸೆರೆ

Update: 2016-02-05 11:08 IST

ಬೆಳ್ತಂಗಡಿ: ಉಜಿರೆಯ ಸಮೀಪ ಜುಗಾರಿ ನಡೆಸುತ್ತಿದ್ದ ತಂಡವನ್ನು ಪಿಎಸ್ಐ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. 
ಬಂಧಿತರಿಂದ ಸುಮಾರು 24,220 ನಗದು ಮತ್ತು 2 ಆಟೊ, ಒಂದು ಬೈಕ್ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. 

ಬಂಧಿತರನ್ನು ಹರೀಶ್ ಕುಮಾರ್ ಅರಿಪ್ಪಡಿ, ಮೋನಪ್ಪ ನಾಯಕ್, ಜಗನಾಥ, ಪ್ರಶಾಂತ್ ಪೂಜಾರಿ ಪೆರ್ಲ, ಸದಾನಂದ, ಅನೂಪ್ ಕುಮಾರ್ ಪೆರ್ಲ, ರವಿ ಗೌಡ ಎಂದು ಗುರುತಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News