ಕಾಸರಗೋಡು : ಮಂಜೇಶ್ವರ ಬಹುಭಾಷಾ ಸಂಶೋಧನಾ ಕೇಂದ್ರದ ಉದ್ಘಾಟನೆ ಮುಂದೂಡಿಕೆ
Update: 2016-02-05 21:10 IST
ಕಾಸರಗೋಡು : ಮಂಜೇಶ್ವರ ಬಹುಭಾಷಾ ಸಂಶೋಧನಾ ಕೇಂದ್ರದ ಉದ್ಘಾಟನೆ ಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಣೂರು ವಿಶ್ವವಿದ್ಯಾನಿ ಲಯದ ಎಂಟನೇ ಕ್ಯಾಂಪಸ್
ನಾಳೆ (6) ಉದ್ಘಾಟನೆಯಾಗಬೇಕಿದ್ದ ಕಣ್ಣೂರು ವಿಶ್ವ ವಿದ್ಯಾನಿಲಯದ ಎಂಟನೇ ಕ್ಯಾಂಪಸನ್ನು ಮಂಜೇಶ್ವರದಲ್ಲಿ ನಿರ್ಮಿಸಲಾಗಿದ್ದು , ಮುಂದಿನ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.