×
Ad

ಮಂಗಳೂರು: ಸವಕಲು ನೋಟಿನ ವಿನಿಮಯಕ್ಕೆ ವಿಶೇಷ ಅಭಿಯಾನ

Update: 2016-02-06 16:54 IST

ಮಂಗಳೂರು, ಫೆ, 6, ಸವಕಲು ನೋಟಿನ ವಿನಿಮ0ುಕ್ಕೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ವಿವಿಧ ಕೇಂದ್ರಗಳಲ್ಲಿ ಫೆ. 9 ರಿಂದ 3 ದಿನಗಳ ಕಾಲ ವಿಶೇಷ ಕೌಂಟರುಗಳನ್ನು ಆರಂಭಿಸಲಿದೆ.  ಸವಕಲು ನೋಟಿನ ಚಲಾವಣೆ0ುನ್ನು ಸಂಪೂರ್ಣ ನಿವಾರಣೆ ಮಾಡುವ ನಿಟ್ಟಿನಲ್ಲಿ ಭಾರತೀ0ು ರಿಸರ್ವ ಬ್ಯಾಂಕ್ ಹೊರಡಿಸಿರುವ ನಿರ್ದೇಶನದ ಮೇರೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಈ ವಿಶೇಷ ಅಭಿ0ಾನಕ್ಕೆ ಮುಂದಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಅಶೋಕ ರೆಡ್ಡಿ ತಿಳಿಸಿದ್ದಾರೆ.

ಶಿಬಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರ ವರೆಗೆ ಮಾಸಲಾದ, ಸವಕಲುಗೊಂಡ ಮತ್ತು ತುಂಡಾಗಿ ಅಂಟಿಸಿದ ನೋಟುಗಳನ್ನು ಹಿಂಪಡೆದು ಹೊಸ ನೋಟುಗಳನ್ನು ವಿತರಿಸಲಾಗುವುದು ಎಂದಿರುವ ಅವರು ಈ ಶಿಬಿರಗಳ ಪೂರ್ಣ ಪ್ರ0ೋಜನ ಪಡೆ0ುಲು ಸಾರ್ವಜನಿಕರನ್ನು ವಿನಂತಿಸಿದ್ದಾರೆ. ವಿಶೇಷ ಕೌಂಟರುಗಳನ್ನು ಕರ್ನಾಟಕ ವಿಕಾಸ ಗ್ರಾಮಿಣ ಬ್ಯಾಂಕ್, ಪಿವಿಎಸ್-ಬಂಟ್ಸ್‌ಹಾಸ್ಟೆಲ್ ರಸ್ತೆ, ಮಂಗಳೂರು  ಇಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News