ಬೆಳ್ತಂಗಡಿ : ಕಿಲ್ಲೂರಿನಲ್ಲಿ ಜೇನುನೋಣ ಕಚ್ಚಿ ವ್ಯಕ್ತಿ ಸಾವು- ಮೂರು ಮಕ್ಕಳಿಗೆ ಗಾಯ
Update: 2016-02-12 19:05 IST
ಬೆಳ್ತಂಗಡಿ : ಕಿಲ್ಲೂರಿನಲ್ಲಿ ಜೇನುನೋಣ ಕಚ್ಚಿ ವ್ಯಕ್ತಿ ಪೂವಪ್ಪ ಗೌಡ (60) ಸಾವು ,ಘಟನೆಯಲ್ಲಿ ಮೂರು ಮಕ್ಕಳಿಗೆ ಗಾಯ ಅವರನ್ನು ಬದ್ಯಾರು ಆಸ್ಪತ್ರೆಗೆ ದಾಖಲಿಸಲಾಗಿದೆ.ಇಂದಬೆಟ್ಟು ಗ್ರಾಮದ ಶ್ರವಣಗುಂಡ ಎಂಬಲ್ಲಿ ಘಟನೆ ನಡೆದಿದೆ.ಮಕ್ಕಳನ್ನು ರಕ್ಷಿಸಲು ಹೋದ ಕೆಲವರಿಗೂ ನೊಣ ಕಚ್ಚಿದೆ. ಘಟನೆಯಲ್ಲಿ ಮೂರು ಮಕ್ಕಳಿಗೆ ಗಾಯ