×
Ad

ಪುತ್ತೂರು : ರಸ್ತೆ ಬ್ಯಾರಿಕೇಡ್‌ ಉದ್ಘಾಟನೆ

Update: 2016-02-19 21:17 IST

ಪುತ್ತೂರು : ಇಲ್ಲಿಗೆ ಸಮೀಪದ ಪರ್ಲಡ್ಕ ಹಯಾತುಲ್ ಇಸ್ಲಾಂ ದಫ್ ಸಮಿತಿ ವತಿಯಿಂದ ನೀಡಲಾದ ರಸ್ತೆಗೆ ಬ್ಯಾರಿಕೇಡ್‌ನ್ನು ಗೋಳಿಕಟ್ಟೆ ಮುಹಿಯುದ್ದೀನ್ ಜುಮಾ ಮಸೀದಿ ಮುಂಭಾಗದಲ್ಲಿ ರಸ್ತೆಗೆ ಅಳವಡಿಸಲಾಯಿತು. ಸ್ಥಳೀಯ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಉಮ್ಮರ್ ಕೆ.ಎಚ್. ಉದ್ಘಾಟಿಸಿದರು. ಹಾಲಿ ಅಧ್ಯಕ್ಷ ಶಾಬಾನ್ ಕೆ. ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಹಾಜಿ ಎ.ಎಸ್. ಮುಹಮ್ಮದ್ ಅಲಿ ದಾರಿಮಿ ಪ್ರಾರ್ಥನೆ ನೆರವೇರಿಸಿದರು. ಸ್ಥಳೀಯ ಪ್ರಮುಖರಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಶ್ರಫ್ ಗೋಳಿಕಟ್ಟೆ, ಮಜೀದ್, ಮೊದಿನ್ ಬಿ.ಕೆ., ಉಮ್ಮರ್ ಶೀತಲ್, ಹಸೈನಾರ್ ಹಾಜಿ, ಲತೀಫ್ ಪರ್ಲಡ್ಕ, ಅಬ್ದುಲ್ ಅಝೀರ್, ಅಯ್ಯೂಬ್, ಇಬ್ರಾಹಿಂ ಗೋಳಿಕಟ್ಟೆ, ಕಮರಲಿ, ಹಾಶಿಂ, ಬಶೀರ್, ಸಂಶುದ್ದೀನ್ ಹಾಜಿ ಗೋಳಿಕಟ್ಟೆ, ಸುಹೈಲ್ ಗೋಳಿಕಟ್ಟೆ, ಮುಝಮ್ಮಿಲ್ ಹಾಗೂ ಮುಹಮ್ಮದ್ ಅನಸ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News