×
Ad

ಮಂಗಳೂರು : ಅಕ್ರಮ ಮರಳು ಸಾಗಾಟ:ವಶ

Update: 2016-02-22 22:16 IST

ಮಂಗಳೂರು,ಫೆ.22: ಮಂಗಳೂರಿನಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಡೆಗೆ ಪರವಾನಿಗೆಯಿಲ್ಲದೆ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪಣಂಬೂರು ಪೊಲೀಸರು ಜೋಕಟ್ಟೆ ಕ್ರಾಸ್ ಬಳಿ ಇಂದು ವಶಪಡಿಸಿಕೊಂಡಿದ್ದಾರೆ.

 ಸರ್ಕಾರಕ್ಕೆ ಯಾವುದೆ ರಾಜಧನ ಪಾವತಿಸದೆ ಭೂಗಣಿ ಇಲಾಖೆಯಿಂದ ಪರವಾನಿಗೆಯನ್ನು ಪಡೆಯದೆ ಮರಳು ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News