×
Ad

ಮೂಡುಬಿದಿರೆ: ಅಕಾಡೆಮಿ ಕಾಲೇಜು ಶಿಕ್ಷಕರ ಸಮ್ಮೇಳನ

Update: 2016-03-14 20:10 IST

ಮೂಡುಬಿದಿರೆ: ಇಲ್ಲಿನ ಶ್ರೀಮಹಾವೀರ  ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಕಾಲೇಜುಗಳ ಶಿಕ್ಷಕರ ಸಮ್ಮೇಳನ ರವಿವಾರ ನಡೆಯಿತು. ಅಕಾಡೆಮಿ ಆಫ್‌ ಜನರಲ್‌ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಂ ಸಮ್ಮೇಳನವನ್ನು ಉದ್ಘಾಟಿಸಿದರು. ಕಾಲೇಜಿನ ಆಡಳಿತಮಂಡಳಿ0ು ಅಧ್ಯಕ್ಷ ಅಭ0ುಚಂದ್ರ ಜೈನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ 50 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಶ್ರೀಮಹಾವೀರ ಕಾಲೇಜು ಬೆಳೆದು ಬಂದ ಹಾದಿ ಹಾಗೂ ಕಾಲೇಜಿನ ಸುವರ್ಣ ಮಹೋತ್ಸವದ ಸಂಭ್ರಮದ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭ ಏರ್ಪಡಿಸಲಾಗಿದ್ದ, ಬದಲಾಗುತ್ತಿರುವ ಶಿಕ್ಷಣ ಪದ್ಧತಿ0ುಲ್ಲಿ ಶಿಕ್ಷಕರ ಪಾತ್ರ ಎಂಬ ವಿಷ0ುದಲ್ಲಿ ಸಂಪನ್ಮೂಲ ವ್ಯಕ್ತಿ0ಾಗಿ ಸುರತ್ಕಲ್‌ ಎನ್‌ಐಟಿಕೆ0ು ಸ್ಕೂಲ್‌  ಆಫ್‌ ಮ್ಯಾನೇಜ್‌ಮೆಂಟ್‌ ಮುಖ್ಯಸ್ಥ ಡಾ. ಆಲೋಶಿ0ುಸ್‌ಎಚ್. ಸಿಕ್ವೇರಾ ಉಪನ್ಯಾಸ ನೀಡಿದರು. ಅವರ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಶಿಕ್ಷಕರಿಗೆ ಸಂಶೋಧನೆ0ುಲ್ಲಿರುವ ವಿವಿಧ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿ0ುನ್ನು ನೀಡಿದರು. ವಾಣಿಜ್ಯವಿಭಾಗದ ಪ್ರಾಧ್ಯಾಪಕ ಪ್ರೊ. ಆಜಾಜ್‌ ಅಹಮದ್‌ ಅತಿಥಿ ಪರಿಚ0ು ಮಾಡಿದರು. ಅರ್ಥಶಾಸ್ತ್ರವಿಭಾಗಮುಖ್ಯಸ್ಥರಾಧಾಕೃಷ್ಣವಂದಿಸಿದರು. ವಾಣಿಜ್ಯವಿಭಾಗದಉಪನ್ಯಾಸಕಿ ಸುರೇಖಾಕಾ0ರ್ುಕ್ರಮನಿರೂಪಿಸಿದರು. ವೇದಿಕೆ0ುಲ್ಲಿಮಹಾವೀರಪದವಿಪೂರ್ವಕಾಲೇಜಿನಪ್ರಾಚಾ0ರ್ುಪ್ರೊ. ಎಂ. ರಮೇಶ್‌ಭಟ್‌ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News