×
Ad

ಕಾಸರಗೋಡು : ಖಾಸಗಿ ಬಸ್ಸುಗಳಿಗೆ ಪರವಾನಿಗೆ ನೀಡುವ ಸರಕಾರದ ತೀರ್ಮಾನವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯ

Update: 2016-03-15 17:56 IST

ಕಾಸರಗೋಡು : ರಾಷ್ಟ್ರೀಕೃತ ರಸ್ತೆಗಳಲ್ಲಿ  ಖಾಸಗಿ ಬಸ್ಸುಗಳಿಗೆ  ಪರವಾನಿಗೆ ನೀಡುವ ಸರಕಾರದ ತೀರ್ಮಾನವನ್ನು  ಹಿಂತೆಗೆದುಕೊಳ್ಳುವಂತೆ  ಒತ್ತಾಯಿಸಿ ( ಸಿ ಐ ಟಿ ಯು ) ನೇತ್ರತ್ವದಲ್ಲಿ ಮಂಗಳವಾರ ಕಾಸರಗೋಡು ಬಸ್ಸು ನಿಲ್ದಾಣ ಪರಿಸರದಲ್ಲಿ  ನಡೆಸಿದ ಧರಣಿಯನ್ನು  ಸಿ ಐ ಟಿ ಯು  ಜಿಲ್ಲಾ ಪ್ರಧಾನ  ಕಾರ್ಯದರ್ಶಿ  ಟಿ. ಕೆ ರಾಜನ್  ಉದ್ಘಾಟಿಸುತ್ತಿರುವುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News