ಶ್ರೀ ಮಹಾವೀರ ಕಾಲೇಜಿಗೆ ಸಮಗ್ರ ಪ್ರಶಸ್ತಿ
Update: 2016-03-16 19:19 IST
‘ಮಂಗಳೂರು ವಿಶ್ವವಿದ್ಯಾನಿಲಯದ, ಅರ್ಥಶಾಸ್ತ್ರ ವಿಭಾಗದವರು ಆಯೋಜಿಸಿದ್ದ ಅಂತರ್ ಕಾಲೇಜು ಸ್ಪರ್ಧೆ ವೇವ್ಸ್ 2016’ರಲ್ಲಿ ಮೂಡುಬಿದಿರೆ0ು ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ0ುನ್ನು ಪಡೆದುಕೊಂಡಿದ್ದಾರೆ.
ಸೃಜನ ಶೀಲ ಬರವಣಿಗೆಯಲ್ಲಿ ವಸುಧಾ ಎನ್ ರಾವ್ ಪ್ರಥಮ, ಎಕ್ಸ್ಟೆಂಪೋರ್ ಸ್ಪರ್ಧೆಯಲ್ಲಿ ದಕ್ಷಾ ಡಿ ಜೈನ್ ಪ್ರಥಮ, ಪ್ರಬಂಧ ಮಂಡನಾ ಸ್ಪರ್ಧೆ0ುಲ್ಲಿ ಸಂಗೀತಾ ನಾ0ುಕ್ ಮತ್ತು ರಮ್ಯಾ ರಾವ್ ದ್ವಿತೀಯ, ಹಾಗೂ ಬಜೆಟ್ ತ0ಾರಿಕೆ ಸ್ಪರ್ಧೆ0ುಲ್ಲಿ ವಾಸುದೇವ ಪ್ರಭು ದ್ವಿತೀಯ ಸ್ಥಾನ ಪಡೆದಿದ್ದಾರೆ.ರಸಪ್ರಶ್ನೆ ಸ್ಪರ್ಧೆ0ುಲ್ಲಿ ಪ್ರಜ್ವಲ್ ಭಟ್ ಮತ್ತು ಕ್ಲೇರಿ ಮೆಲ್ವಿನ್ ಭಾಗವಹಿಸಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ರಮೇಶ್ ಭಟ್ ಮತ್ತು ವಿದಾ್ಯರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು.