ತೋಡಾರು ಯೆನಪೋಯ ಕಾಲೇಜಿನಲ್ಲಿ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ " ಯೆನ್ ಸ್ಪ್ಲ್ಯಾಶ್ 2016"
ತೋಡಾರು ಯೆನಪೋಯ ಕಾಲೇಜಿನಲ್ಲಿ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ " ಯೆನ್ ಸ್ಪ್ಲ್ಯಾಶ್ 2016" ಸಾಂಸ್ಕೃತಿಕ ಕಾರ್ಯಕ್ರಮದಿಂದ ಕ್ರೀಯಾಶೀಲತೆ ವೃದ್ಧಿ : ಡಾ.ಉಮೇಶ್ ಭುಶಿ ಮೂಡುಬಿದಿರೆ: ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನವನ್ನು ರೂಪಿಸುವ ಕಾ0ರ್ುಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ಕ್ರಿ0ಾಶೀಲತೆ ವೃದ್ಧಿ0ಾಗಿ ಜೀವನದಲ್ಲಿ ಎತ್ತರಕ್ಕೇರಬಹುದು ಎಂದು ಮಂಗಳೂರು ಸಹ್ಯಾದ್ರಿ ಎಂಜಿನಿ0ುರಿಂಗ್ ಕಾಲೇಜಿನ ಪ್ರಾಚಾ0ರ್ು ಡಾ. ಉಮೇಶ್ ಎಮ್.ಭುಶಿ ಹೇಳಿದರು.
ಅವರು ಗುರುವಾರ ತೋಡಾರಿನ ಎನೆಪೋ0ು ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ0ುಲ್ಲಿ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ "0ೆುನ್ ಸ್ಪ್ಲ್ಯಾಶ್ 2016" ನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸದಾ ಕ್ರಿ0ಾಶೀಲರಾಗಿರಬೇಕು. ಮಕ್ಕಳಲ್ಲಿ ಐದು ವರ್ಷದಲ್ಲೆ ಕ್ರಿ0ಾಶೀಲತೆ0ುನ್ನು ಕಾಣಬಹುದು. ನಿರ್ಧಿಷ್ಟ ಗುರಿ ಇಟ್ಟುಕೊಂಡು ಪ್ರೀತಿ ಮತ್ತು ಆಸಕ್ತಿಯಿಂದ ಕಲಿತಾಗ ಬದುಕಿನಲ್ಲಿ 0ುಶಸ್ಸು ಪಡೆ0ುಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಪುತ್ತಿಗೆ ಜಿಲ್ಲಾಪಂಚಾ0ುತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಉದಾರೀಕರಣ ನೀತಿಯಿಂದಾಗಿ ವಿದ್ಯಾರ್ಥಿಗಳು ಅನೇಕ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು ಅದನ್ನು ಆತ್ಮವಿಶ್ವಾಸದಿಂದ ಗೆದ್ದು ದೇಶಕ್ಕೆ ಶಕ್ತಿ0ಾಗಬೇಕು. ಸರ್.ಎಂ.ವಿಶ್ವೇಶ್ವರ0್ಯು ಮತ್ತು ಎಪಿಜೆ ಅಬ್ದುಲ್ ಕಲಾಂ ರಂತಹ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು ಎಂದರು. ವೈಐಟಿ ಗ್ರೂಪ್ನ ನಿರ್ದೇಶಕ 0ೆುನೆಪೋ0ು ಅಬ್ದುಲ್ಲಾ ಜಾವೆದ್ ಅಧ್ಯಕ್ಷತೆ ವಹಿಸಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಬದುಕಿನಲ್ಲಿ ಒತ್ತಡಗಳು ಹೆಚ್ಚುತ್ತಿವೆ. ಕ್ರೀಡೆ, ಕಲೆ, ಸಂಗೀತ ಇನ್ನಿತರ ವಿಷ0ುಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಕ್ಷಮತೆ0ುನ್ನು ವೃದ್ಧಿಸಬಹುದು. ವೈಐಟಿ ಅದಕ್ಕೆ ಪೂರಕವಾದ ಕಾ0ರ್ುಕ್ರಮಗಳನ್ನು ಶಿಕ್ಷಣದ ಜತೆ ಅಳವಡಿಸಿದೆ ಎಂದು ಹೇಳಿದರು. 0ೆುನೊಪೋ0ು ವಿವಿ ನಿರ್ದೇಶಕ ಡಾ.ಶ್ರೀ ಕುಮಾರ್, ವಿಟಿ0ುು ಮೈಸೂರು ಇದರ ತಾಂತ್ರಿಕ ಸಲಹೆಗಾರ ಎಂ. ಭಾಸ್ಕರ, ಕಾಲೇಜಿನ ಪ್ರಾಚಾ0ರ್ು ಸಂದೀಪ್ ಜೆ. ನಾ0ುಕ್, ಉಪಸ್ಥಿತರಿದ್ದರು. ಸ್ಲ್ಪ್ಯಾಶ್ ಸಂ0ೋಜಕ ಭರತೇಶ್ ಕಾ0ರ್ುಕ್ರಮದ ವಿವರ ನೀಡಿದರು. ರೋಸ್ ನಿರೂಪಿಸಿದರು. ಆಡಳಿತಾಧಿಕಾರಿ ಡಾ.ವಿವೇಕಾನಂದ ವರ್ಣೇಕರ್ ವಂದಿಸಿದರು. ಮೊದಲ ದಿನದ ಸ್ಪರ್ಧೆ0ುಲ್ಲಿ 20 ಕಾಲೇಜುಗಳಿಂದ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದರು.