×
Ad

ಕಾರ್ಕಳ : ನೀರೆಯಲ್ಲಿ ಭೂಮಿ ಕಂಪನ

Update: 2016-03-17 19:36 IST

ಕಾರ್ಕಳ ತಾಲೂಕಿನ ನೀರೆ ಬೈಲೂರಿನಲ್ಲಿ ಗುರುವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರಿಗಾಗಿದೆ. ಬೆಳಗ್ಗೆ 9.45ರ ವೇಳೆ ಸುಮಾರು ಎರಡು ಸೆಕೆಂಡ್‌ಗಳ ಕಾಲ ಭೂಮಿ ಕಂಪನಗೊಂಡಿದೆ. ಗ್ರಾಮದ ತಂತ್ರಿಬೆಟ್ಟು, ಪಿಲಿಕಲ್‌ಲ್, ಬಾದಾಮಿಕಟ್ಟೆ, ಗುಂಡಿಬೈಲ್ ಮುಂತಾದ ಪ್ರದೇಶದ ಗ್ರಾಮಸ್ಥರಿಗೆ ಈ ಅನುಭವವಾಗಿರುವುದಾಗಿ ರಮೇಶ್ ಶೆಟ್ಟಿ ಕಲ್ಲೊಟ್ಟೆ ಹಾಗೂ ಇತರ ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News