ಕಾಸರಗೋಡು : ಯಕ್ಷಗಾನ ಸಂಘದ 32ನೇ ವಾರ್ಷಿಕೋತ್ಸವ
Update: 2016-04-01 18:43 IST
ಕಾಸರಗೋಡು : ಮಂಜೇಶ್ವರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸಿ . ಎಚ್ ಕುನ್ಚ೦ಬು ಪಾವೂರು ಶ್ರೀ ಚಾಮುಂಡೇಶ್ವರಿ ಮಂದಿರದ ಪುನರ್ ಪ್ರತಿಷ್ಠಾ ದಿನಾಚರಣೆ ಹಿನ್ನಲೆಯಲ್ಲಿ ಭೇಟಿ ನೀಡಿ ಮತ ಯಾಚಿಸಿದರು.
ವಿಶ್ವನಾಥ ಕುದುರು , ಡಿ. ಬೂಬ , ಹುಸೈನ್ ಮಾಸ್ಟರ್ ಉಪಸ್ಥಿತರಿದ್ದರು .
ಬಳಿಕ ಚಾಮುಂಡೇಶ್ವರಿ ಯಕ್ಷಗಾನ ಸಂಘದ 32ನೇ ವಾರ್ಷಿಕೋತ್ಸವದ ದಿ. ವಾಮನ ಉದ್ಯಾವರ ರವರ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.