ದೇರಳಕಟ್ಟೆ ಮಧುಸೂದನ್ ವಸತಿಗೃಹದಲ್ಲಿ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
Update: 2016-04-07 19:53 IST
ದೇರಳಕಟ್ಟೆ: ಮಧುಸೂದನ್ ವಸತಿಗಹದಲ್ಲಿ ಯುವಕನ ಶವ ಕೊಳೆಯಾದ ಸ್ಥಿತಿಯಲ್ಲಿ ಪತ್ತೆ. ಕೈಗಳನ್ನು ಹಿಂದಕ್ಕೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ.ದೇರಳಕಟ್ಟೆಯಲ್ಲಿ ಇಲೆಕ್ಣ್ರೀಷಿಯನ್ ವೃತ್ತಿಯ ಯುವಕ. ಸುಳ್ಯ ಬೆಳ್ಳಾರೆಯ ಕುಶಾಲಪ(28)ಮೃತ ಯುವಕ.