ಕಾರ್ಕಳ : ನೇಣು ಬಿಗಿದು ಆತ್ಮಹತ್ಯೆ
Update: 2016-04-11 19:54 IST
ಕಾರ್ಕಳ : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಕುಕ್ಕುಂದೂರು ಕೆರ್ತಾಡೆ ಗುತ್ತು ಬಳಿ ಸೋಮವಾರ ನಡೆದಿದೆ.
ಮನೆಯ ಮಹಡಿಗೆ ಸೀರೆಯ ಮೂಲಕ ಚೆಲುವರಾಜ್ 52) ಆತ್ಮಹತ್ಯೆ ಮಾಡಿಕೊಂಡಿದ್ದು. ಈತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದದಲ್ಲದೆ ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರ್ಕಳ ನಗರಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.