ಸುರತ್ಕಲ್ : ತಲವಾರನಿಂದ ಹಲ್ಲೆಗೆ ಯತ್ನ
Update: 2016-04-14 21:54 IST
ಸುರತ್ಕಲ್ : ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ಇಂದು ಸಂಜೆ ಸುಮಾರರ 5.30 ಕ್ಕೆ ಸ್ಕೋರ್ಪಿಯೊ ಗಾಡಿಯಲ್ಲಿ ಬಂದ ನಾಲ್ಚರ ತಂಡದಿಂದ ತಲವಾರನಿಂದ ಹಲ್ಲೆಗೆ ಯತ್ನಿಸಿದ್ದಾರೆ
ಇಂದು ಸಂಜೆ ಕಷ್ಣಪುರದಲ್ಲಿ ಬೈಕ ಚಲಾಯಿಸಿ ಕೂಂಡು ಹೋಗುತ್ತಿದ್ದ ಐದನೇ ವಾರ್ಡ್ ನ ಬಿ.ಜೆ.ಪಿ ಅಧ್ಯಕ್ಷ ಭರತ ರಾಜ ( 26 ) ಎಂಬವರ ಮೇಲೆ ಸ್ಕೊರ್ಪಿಯೋ ವಾಹನದಲ್ಲಿ ಬಂದ ಯುವಕರ ತಂಡ ತಲವಾರನಿಂದ ಹಲ್ಲೆಗೆ ಯತ್ನ ನಡೆಸಿದ್ದು ಅದ್ರಷ್ಟವಷಾತ್ ಅವರು ಬೈಕನ್ನು ಸ್ಥಳದಲ್ಲೆ ಬಿಟ್ಟು ತಪ್ಪಿಸಿಕೂಳ್ಳವ ಸಂದಭ೯ದಲ್ಲಿ ಗಾಯಗಳಾಗಿದ್ದು ಸುರತ್ಕಲ್ ನ ಪದ್ಮವಾತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸುರತ್ಕಲ್ ಪೋಲಿಸ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.