ಆತ್ಮಹತ್ಯೆ
Update: 2016-04-14 23:40 IST
ಕಾರ್ಕಳ, ಎ.14: ಥೈರಾಯಿಡ್ ಕಾಯಿ ಲೆಯಿಂದ ಬಳಲುತ್ತಿದ್ದ ಬೋಳ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರ ಪತ್ನಿ ರತ್ನಾ ಪೂಜಾರಿ (75) ಎಂಬವರು ನೊಂದು ಎ.13ರಂದು ರಾತ್ರಿ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.