×
Ad

ಕಾಸರಗೋಡು, ಮಂಜೇಶ್ವರದ ಐಕ್ಯರಂಗ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

Update: 2016-04-25 15:22 IST

ಕಾಸರಗೋಡು, ಎ. 25: ಕಾಸರಗೋಡು ಮತ್ತು ಮಂಜೇಶ್ವರದ ಐಕ್ಯರಂಗ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಸಲಾಯಿತು.

ಕಾಸರಗೋಡು ಅಭ್ಯರ್ಥಿ ಎನ್ .ಎ. ನೆಲ್ಲಿಕುನ್ನು , ಮಂಜೇಶ್ವರ ಕ್ಷೇತ್ರದ  ಅಭ್ಯರ್ಥಿ ಪಿ.  ಬಿ.   ಅಬ್ದುಲ್ ರಝಾಕ್ , ಉದುಮದ ಎಡರಂಗ ಅಭ್ಯರ್ಥಿ ಕೆ . ಕುಂಞಿ ರಾಮನ್ , ಕಾಸರಗೋಡಿನ ಎಡರಂಗ ಅಭ್ಯರ್ಥಿ ಎ ಎ ಅಮೀನ್ , ತ್ರಿಕ್ಕರಿಪುರದ  ಕಾಂಗ್ರೆಸ್ ಅಭ್ಯರ್ಥಿ  ಕೆ .ಪಿ ಕುಂಞಿ ಕಣ್ಣನ್  ಕಾಸರಗೋಡು  ಜಿಲ್ಲಾಧಿಕಾರಿ ಕಚೇರಿ ಯಲ್ಲಿ   ನಾಮಪತ್ರ ಸಲ್ಲಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News