×
Ad

ಇಂದು ಸಲಫಿ ಸಮಾವೇಶ

Update: 2016-05-07 23:28 IST


ಮಂಗಳೂರು, ಮೇ 7: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಬೋಳಂತೂರು ಘಟಕದ ವತಿಯಿಂದ ಮೇ 8ರಂದು ಮಗ್ರಿಬ್ ನಮಾಝಿನ ಬಳಿಕ ಬೋಳಂತೂರಿನ ಕಲ್ಪನೆ ಜಂಕ್ಷನ್‌ನಲ್ಲಿ ಸಲಫಿ ಸಮಾವೇಶ ನಡೆಯಲಿದ್ದು, ವೌಲವಿ ಚುಯೆಲಿ ಅಬ್ದುಲ್ಲ ಮುಸ್ಲಿಯಾರ್ ಪ್ರವಚನ ನೀಡಲಿದ್ದಾರೆ ಎಂದು ಎಸ್‌ಕೆಎಸ್‌ಎಂ ದಅ್ವಾ ವಿಭಾಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News