ಲೋಕಕಲ್ಯಾಣಾರ್ಥವಾಗಿ ಶಾಸಕಿ ಶಕುಂತಳಾ ಶೆಟ್ಟಿಯಿಂದ 1008 ಕಾಯಿ ಗಣಯಾಗ

Update: 2016-05-09 12:38 GMT

ಪುತ್ತೂರು, ಮೇ 9: ಲೋಕ ಕಲ್ಯಾಣಾರ್ಥವಾಗಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸೋಮವಾರ 1008 ತೆಂಗಿನ ಕಾಯಿಗಳ ಗಣಯಾಗ ನಡೆಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಹೊರಾಂಗಣದಲ್ಲಿ ರಚಿಸಲಾದ ಯಜ್ಞಕುಂಡದಲ್ಲಿ ಗಣಪತಿಗೆ 1008 ತೆಂಗಿನ ಕಾಯಿಗಳ ಗಣಯಾಗ ಸೇವೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News