ಮಂಜೇಶ್ವರ: ಬಿಜೆಪಿಗೆ ಸೇರ್ಪಡೆ

Update: 2016-05-10 18:27 GMT

ಮಂಜೇಶ್ವರ, ಮೇ 10: ಸಿಪಿಎಂ ಮುಖಂಡ ಚಂದು ಮಣಿಯಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಾಸರಗೋಡು ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಚಂದುರನ್ನು ಪಕ್ಷಕ್ಕೆ ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News