ಮಂಜೇಶ್ವರ: ಬಿಜೆಪಿಗೆ ಸೇರ್ಪಡೆ
Update: 2016-05-10 18:27 GMT
ಮಂಜೇಶ್ವರ, ಮೇ 10: ಸಿಪಿಎಂ ಮುಖಂಡ ಚಂದು ಮಣಿಯಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಾಸರಗೋಡು ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಚಂದುರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮಂಜೇಶ್ವರ, ಮೇ 10: ಸಿಪಿಎಂ ಮುಖಂಡ ಚಂದು ಮಣಿಯಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಾಸರಗೋಡು ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಚಂದುರನ್ನು ಪಕ್ಷಕ್ಕೆ ಬರಮಾಡಿಕೊಂಡರು.
Copyright @2023
Powered by Hocalwire