ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ: ಮಂಗಳೂರಿನ ನೂರ್ ಮತ್ತು ರಿಯಾಝ್ರಿಗೆ ದ್ವಿತೀಯ ಸ್ಥಾನ
Update: 2016-05-13 14:42 IST
ಮಂಗಳೂರು, ಮೇ 13: ಇತ್ತೀಚೆಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಬ್ಯಾಡ್ಮಿಂಟನ್ ಕ್ಲಬ್ ಆಯೋಜಿಸಿದ್ದ 2016-17ನೆ ಸಾಲಿನ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಂಗಳೂರಿನ ನೂರ್ ಮತ್ತು ರಿಯಾಝ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.