ಉಡಾ ಅಧ್ಯಕ್ಷರಾಗಿ ನರಸಿಂಹಮೂರ್ತಿ

Update: 2016-06-04 18:39 GMT

ಉಡುಪಿ, ಜೂ.4: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ(ಉಡಾ)ದ ಅಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ನರಸಿಂಹ ಮೂರ್ತಿಯವರನ್ನು ನೇಮಕ ಮಾಡಲಾಗಿದೆ.
ಪ್ರಾಧಿಕಾರದ ಸದಸ್ಯರಾಗಿ ಗಿರೀಶ್ ಕುಮಾರ್, ಪ್ರವೀಶ್ ಶೆಟ್ಟಿ (ಸಾಮಾನ್ಯ), ಸಂಪತ್ ಕುಮಾರ್(ಪರಿಶಿಷ್ಟ ಜಾತಿ), ವೈಲೆಟ್ ಡಿಸೋಜ (ಮಹಿಳೆ) ನೇಮಕಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News