ಜೂ. 8,9ರಂದು ಯುನಿವೆಫ್‌ನಿಂದ ರಂಝಾನ್ ಉಪನ್ಯಾಸ ಕಾರ್ಯಕ್ರಮ

Update: 2016-06-07 10:21 GMT

ಮಂಗಳೂರು, ಜೂ.7: ಯುನಿವೆಫ್ ಕರ್ನಾಟಕ ಇದರ ಮಂಗಳೂರು ಶಾಖೆಯ ವತಿಯಿಂದ ರಂಝಾನ್ ಪ್ರಭಾಷಣ ಕಾರ್ಯಕ್ರಮವು ಜೂನ್ 8 ಮತ್ತು 9ರಂದು ಳ್ನೀರ್‌ನ ದಾರುಲ್ ಇಲ್ಮ್‌ನಲ್ಲಿರುವ ಅಲ್ ವಹ್‌ದಃ ಆಡಿಟೋರಿಯಂನಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರವಾದಿಯ (ಸ) ಭವಿಷ್ಯವಾಣಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದ ದಿನಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಝುಹರ್ ನಮಾಝ್‌ನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸ್ತ್ರೀಯರಿಗೆ ಪ್ರತ್ಯೇಕ ಪರ್ದಾ ಸಹಿತ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುನಿವೆ್ ಮಂಗಳೂರು ಶಾಖಾಧ್ಯಕ್ಷ ನೌಲ್ ಹಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News