×
Ad

ಹಾವು ಕಡಿದು ಕೂಲಿ ಕಾರ್ಮಿಕನ ಸಾವು

Update: 2016-06-16 23:34 IST

ಮಂಜೇಶ್ವರ, ಜೂ.16: ಹಾವು ಕಡಿದು ಕೂಲಿ ಕಾರ್ಮಿಕ ಸಾವಿಗೀಡಾದ ಘಟನೆ ನಡೆದಿದೆ. ಮಣಿಯಂಪಾರೆ ಬಳಿಯ ಶೇಣಿ ನಿವಾಸಿ ಪೌಲ್ ಡಿಸೋಜರ ಪುತ್ರ ಫ್ರಾನ್ಸಿಸ್ ಡಿಸೋಜ(40) ಸಾವಿಗೀಡಾದವರು. ಮನೆಯಂಗಳದಲ್ಲಿ ವಿಷಪೂರಿತ ಹಾವು ಕಡಿದ ತಕ್ಷಣ ಅವರನ್ನು ಪೆರ್ಲದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News