×
Ad

ನಿಧನ

Update: 2016-06-27 00:09 IST

ಗೋವರ್ಧನ್ ರಾವ್
ಮಂಗಳೂರು, ಜೂ.26: ಉಪ್ಪಿನಂಗಡಿ ಬಾರ್ಯ ಗ್ರಾಮದ ಕೃಷಿಕ ಗೋವರ್ಧನ್ ರಾವ್ ಬಾಗ್ಲೋಡಿ (83) ಅಲ್ಪಕಾಲದ ಅಸೌಖ್ಯದಿಂದ ಜೂ.26ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News