ಕಾನೂನು ಖಾತೆ ಕಳೆದುಕೊಂಡ ಡಿವಿ, ಜಿಗಜಿಣಗಿಗೆ ಕುಡಿಯುವ ನೀರು, ಮಾನವ ಸಂಪನ್ಮೂಲದಿಂದ ಸ್ಮ್ರತಿ ಔಟ್

Update: 2016-07-05 17:18 GMT

ಹೊಸದಿಲ್ಲಿ,ಜು.12: ಕೇಂದ್ರ ಸಂಪುಟದ ಪುನಾರಚನೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಸಚಿವರ ಖಾತೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. ಸಚಿವೆ ಸ್ಮತಿ ಇರಾನಿಯವರನ್ನು ಮಾನವಸಂಪನ್ಮೂಲ ಖಾತೆ (ಎಚ್‌ಆರ್‌ಡಿ)ಯಿಂದ ಜವಳಿ ಖಾತೆಗೆ ವರ್ಗಾಯಿಸಲಾಗಿದೆ. ಕ್ಯಾಬಿನೆಟ್ ದರ್ಜೆಗೆ ಭಡ್ತಿಗೊಂಡಿರುವ ಪ್ರಕಾಶ್ ಜಾವ್ಡೇಕರ್‌ಗೆ ಮಾನವಸಂಪನ್ಮೂಲ ಖಾತೆಯನ್ನು ವಹಿಸಿಕೊಳ್ಳಲಿದ್ದಾರೆ. ವಿದೇಶಾಂಗ ಖಾತೆಯ ಸಹಾಯಕ ಸಚಿವರಾಗಿ ಎಂ.ಜೆ. ಅಕ್ಬರ್ ನೇಮಕಗೊಂಡಿದ್ದಾರೆ.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News